ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

stories-of-change

ತಲುಪಲು ಕಷ್ಟಸಾಧ್ಯವಾದ, ಅನುಕೂಲಗಳಿಲ್ಲದ ಭಾರತದ ಕೆಲವು ಸ್ಥಳಗಳಲ್ಲಿ, ಆರೋಗ್ಯ ಕಾರ್ಯಕರ್ತರ ನಿಷ್ಠೆ ಮತ್ತು ಅವಿರತ ಪರಿಶ್ರಮವೇ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮುನ್ನಡೆಸುತ್ತದೆ. ಈ ಕಥೆಯು ಅವರ ಅನುಕರಣೀಯ ಸೇವೆಗೆ ಸಾಕ್ಷಿಯಾಗಿದೆ.

ಆಯುಷ್ಮಾನ್ ಆರೋಗ್ಯ ಮಂದಿರದ ಮುಂದೆ ನಿಂತಿರುವ CHO ನೆಹಾಲ್ ಖಲ್ಕೋ (ಎಡ) ಮತ್ತು RHO ಅಸುಂತಾ ಟೊಪ್ಪೊ (ಬಲ). ಇವರ ಕಾರ್ಯನಿಷ್ಠೆ ಮತ್ತು ದುಡಿಮೆಯಿಂದಾಗಿ ಈ ಉಪ-ಆರೋಗ್ಯ ಕೇಂದ್ರವು ಸ್ಥಳೀಯರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಅಸುಂತಾ ಟೊಪ್ಪೊ ಅವರು ಉಳಿಸಿದ ಮಗು, ಸಂಜೀವನಿಯನ್ನು ಭೇಟಿ ಮಾಡಲು ಹೋದಾಗ, ಅವನ ತಾಯಿ ವಿಮ್ಲಾ ರಾಥಿಯಾ ಹತ್ತಿರದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದುದನ್ನು ನಾವು ನೋಡಿದೆವು.

Workshops that support community-based leaders​

ಗ್ರಾಮೀಣ ಆರೋಗ್ಯ ಸಂಯೋಜಕಿ ಅಸುಂತಾ ಟೊಪ್ಪೊ (ಅಸುಂತಾ ದೀದಿ) ಅವರೊಂದಿಗಿರುವ ಸಂಜೀವನಿ ಮತ್ತು ಅವರ ತಾಯಿ ವಿಮ್ಲಾ ರಾಥಿಯಾ. ​

2018 ರಲ್ಲಿ ಅಸುಂತಾ ಟೊಪ್ಪೊ, ತಾವು ಉಳಿಸಿದ ಮಗು ಸಂಜೀವನಿಯೊಂದಿಗೆ. ರಕ್ತಸ್ರಾವದಿಂದ ಬಳಲುತ್ತಿದ್ದ ಅವನ ತಾಯಿ ಮತ್ತು ಅವನನ್ನು ರಾಯ್ಗಢದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ಆಂಬುಲೆನ್ಸ್ ಸೇವೆಯ ಹೆಸರಿನ ಆಧಾರದ ಮೇಲೆ ಅವರು ಮಗುವಿಗೆ ಸಂಜೀವನಿ ಎಂದು ಹೆಸರಿಟ್ಟರು.​

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.